Advertisement
ಅಲ್ಲಿಯವರೆಗೂ ಬರ ಪರಿಹಾರದ ಕಡಿತ ಏನಾಗಿದೆ ಎಂಬುದು ಈ ಸಚಿವರಿಗೂ ಗೊತ್ತಿರಲಿಕ್ಕಿಲ್ಲ. ಸಚಿವ ಸ್ಥಾನ ಮತದಾರ ನೀಡಿದ ಭಿಕ್ಷೆ ಎನ್ನುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.? ಸಚಿವರೊಂದಿಗೆ ವಾದ ಮಾಡುವುದಿಲ್ಲ. ಅವರು ನೇರವಾಗಿ ದೇಶದ್ರೋಹಿ ಎಂದೇ ಹೇಳಿಬಿಟ್ಟಿದ್ದಾರೆ. ಬರಪರಿಹಾರ ಏಕೆ ಬಂದಿಲ್ಲ ಎಂದು ಕೇಳಿದ್ದೇ ತಪ್ಪಾ? ಟ್ವೀಟ್ ಖಾತೆಯಿಂದ ನನ್ನನ್ನು ಬ್ಲಾಕ್ ಮಾಡಿರುವುದರ ಸ್ಕ್ರೀನ್ಶಾಟ್ ಕೂಡ ಇದೆ ಎಂದು ಹೇಳಿದ್ದಾರೆ. Advertisement
ಸಚಿವರೊಂದಿಗೆ ವಾದ ಮಾಡಲ್ಲ: ಸೂಲಿಬೆಲೆ
11:16 PM Oct 02, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.