Advertisement

ಡೇರಾ ಖಾತೆ ಮುಟ್ಟುಗೋಲಿಗೆ ಆದೇಶ; ಸಂತ್ರಸ್ತರಿಗೆ ಪರಿಹಾರ

08:00 PM Aug 28, 2017 | udayavani editorial |

ಸಿರ್ಸಾ : ಡೇರಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ಅತ್ಯಾಚಾರ ಪ್ರಕರಣದಲ್ಲಿ  ಅಪರಾಧಿ ಎಂದು ಸಿಬಿಐ ನ್ಯಾಯಾಲಯ ಘೋಷಿಸಿ ಆತನಿಗೆ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ ಬಳಿಕ ಸಿರ್ಸಾದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹರಿಯಾಣ ಸರಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 

Advertisement

ಸಿರ್ಸಾದಲ್ಲಿನ ಡೇರಾ ಬ್ಯಾಂಕ್‌ ಖಾತೆಗಳ ಮುಟ್ಟುಗೋಲಿಗೆ ಆದೇಶಿಸಲಾಗಿದ್ದು ಅದರಲ್ಲಿರುವ ಹಣವನ್ನು ಹಿಂಸೆಯಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡಲು ಬಳಸಲಾಗುವುದು ಎಂದು ಐಎಎಸ್‌ ಅಧಿಕಾರಿ ವಿ ಉಮಾಶಂಕರ್‌ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next