Advertisement

ಮಾಲಿನ್ಯ ನಿಯಂತ್ರಣ ಇಲ್ಲದಿದ್ದರೆ ವಿಮೆ ಕಟ್‌!

07:15 AM Aug 11, 2017 | |

ಹೊಸದಿಲ್ಲಿ: ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ನೀಡದೇ ಇದ್ದಲ್ಲಿ ಯಾವುದೇ ಕಾರಣಕ್ಕೂ ವಾಹನ ವಿಮೆ ನವೀಕರಣಕ್ಕೆ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. 

Advertisement

ಈ ಸಂಬಂಧ ವಿಮಾ ಕಂಪೆನಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವ ಕೋರ್ಟ್‌, ವಾಹನ ಮಾಲಕರು ಪಿಯುಸಿ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯ. ಒಂದೊಮ್ಮೆ ಒದಗಿಸದೇ ಇದ್ದಲ್ಲಿ ನೋಂದಣಿ ನವೀಕರಣಕ್ಕೆ ಅವಕಾಶ ಕೊಡಬಾರದು. ದಿಲ್ಲಿ  ಎನ್‌ಸಿಆರ್‌ ಪ್ರದೇಶದಲ್ಲಿ ಇದನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಹೇಳಿದೆ. ನ್ಯಾ| ಬಿ.ಲೋಕೂರ್‌ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next