Advertisement

Jan Dhan ಕನಿಷ್ಠ ಠೇವಣಿ ಅಗತ್ಯವಿಲ್ಲ: ಸಚಿವೆ ನಿರ್ಮಲಾ

11:37 PM Aug 06, 2024 | Team Udayavani |

ಹೊಸದಿಲ್ಲಿ: ಜನಧನ ಮತ್ತು ಸಾಮಾನ್ಯ ಉಳಿತಾಯ ಖಾತೆ ಗಳಲ್ಲಿ ಕನಿಷ್ಠ ಠೇವಣಿ ಕಾಯ್ದಿರಿಸುವ ಅಗತ್ಯವಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Advertisement

ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ, ಕಳೆದೈದು ವರ್ಷಗಳಲ್ಲಿ ಕನಿಷ್ಠ ಠೇವಣಿ ನಿರ್ವಹಿಸದ ಗ್ರಾಹಕರಿಂದ ಬ್ಯಾಂಕ್‌ಗಳು 8,500 ಕೋಟಿ ರೂ. ದಂಡ ಸಂಗ್ರಹದ ವಿಷಯ ಪ್ರಸ್ತಾಪವಾದಾಗ ನಿರ್ಮಲಾ, ನಿರ್ದಿಷ್ಟ ಠೇವಣಿ ಕಾಯ್ದಿರಿಸ ಲೇಬೇಕಾದ ಖಾತೆ ಹೊಂದಿರುವವರಿಗಷ್ಟೇ ಈ ನಿಯಮ. ಜನಧನ, ಸಾಮಾನ್ಯ ಉಳಿತಾಯ  ಖಾತೆಗಳಿಗಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next