Advertisement
ಹಾಗಾಗಿ, ನಿಖಿಲ್ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗುತ್ತಾರೋ ಅಥವಾ ಪಕ್ಷ ಸಂಘಟನೆಯಲ್ಲಿ ತೊಡಗುತ್ತಾರೋ ಎಂಬ ಪ್ರಶ್ನೆ ಇತ್ತು. ಈಗ ನಿಖಿಲ್ ಹೊಸ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಈ ಬಾರಿ ನಿಖಿಲ್ ಸಿನಿಮಾವನ್ನು ನಿರ್ದೇಶಿಸುತ್ತಿರೋದು ಕೃಷ್ಣ. ಸುದೀಪ್ ಅವರ “ಹೆಬ್ಬುಲಿ’ ಹಾಗೂ ಸದ್ಯ ಪ್ರದರ್ಶನ ಕಾಣುತ್ತಿರುವ “ಪೈಲ್ವಾನ್’ ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ ಅವರು ನಿಖಿಲ್ ನಾಯಕರಾಗಿರುವ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
Advertisement
ಮತ್ತೆ ಸಿನಿ ಅಖಾಡಕ್ಕೆ ನಿಖಿಲ್
09:54 AM Oct 02, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.