Advertisement

ನದಿ ಸ್ವಚ್ಛತೆಗೆ ಸಮಿತಿ ರೂಪಿಸಿದ ಎನ್‌ಜಿಟಿ

12:20 PM Apr 13, 2019 | mahesh |

ಹೊಸದಿಲ್ಲಿ: ದೇಶದ 350ಕ್ಕೂ ಹೆಚ್ಚು ಮಲಿನ ನದಿಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ಕೇಂದ್ರೀಯ ವಿಚಕ್ಷಣಾ ಸಮಿತಿಯನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನೇಮಿಸಿದೆ.

Advertisement

ಆದರ್ಶ್‌ ಗೋಯೆಲ್‌ ನೇತೃತ್ವದ ನ್ಯಾಯಮಂಡಳಿ ಈ ಆದೇಶ ಹೊರಡಿಸಿದ್ದು, ಇದರಲ್ಲಿ ನೀತಿ ಆಯೋಗದ ಪ್ರತಿನಿಧಿಗಳು, ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಮತ್ತು ಪರಿಸರ ಸಚಿವಾಲಯ ಸಹಿತ ಹಲವು ಸಚಿವಾಲಯ, ಮಂಡಳಿಗಳ ಪ್ರತಿನಿಧಿಗಳು ಇರಲಿ ದ್ದಾರೆ. ಈ ಸಮಿತಿಯು ರಾಜ್ಯಗಳ ಲ್ಲಿರುವ ನದಿ ಪುನಶ್ಚೇತನ ಸಮಿತಿ ಜತೆಗೂ ಸಹಭಾಗಿತ್ವ ಸಾಧಿಸಲಿದೆ ಮತ್ತು ಕಾರ್ಯಯೋಜನೆ ಜಾರಿಯ ಮೇಲ್ವಿಚಾರಣೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next