Advertisement

ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಗಳಿಗೆ ನಿಷೇಧ

06:55 AM Oct 06, 2017 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುವವರೇ ಎಚ್ಚರ. ಅಂಥ ಯಾವುದೇ ಕಾರ್ಯಕ್ರಮಗಳನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಗುರುವಾರ ಆದೇಶ ನೀಡಿದೆ. 

Advertisement

ಹಲವು ದಶಕಗಳಿಂದ ಜಂತರ್‌ಮಂತರ್‌ ಎನ್ನುವುದು ದೆಹಲಿಯಲ್ಲಿ ಪ್ರತಿಭಟನೆ, ಧರಣಿ ನಡೆಸುವವರ ಕೇಂದ್ರ ಸ್ಥಾನವೇ ಆಗಿತ್ತು. ಇಂಥ ಚಟುವಟಿಕೆಗಳು ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂ ಸುತ್ತಿವೆ ಎಂದು ಹಸಿರು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ. ಶಾಂತಿ ಬಯಸುವ ವರ ಹಕ್ಕು ರಕ್ಷಿಸುವಲ್ಲಿ ಸರಕಾರಗಳು ವಿಫ‌ಲವಾಗಿವೆ ಎಂದು ನ್ಯಾ.ರಾಥೋಡ್‌ ನೇತೃತ್ವದ ಪೀಠ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next