Advertisement

ಕೋಟ ಅಮೃತೇಶ್ವರೀ ದೇಗುಲಕ್ಕೆ ನೂತನ‌ ವ್ಯವಸ್ಥಾಪನ ಸಮಿತಿ ಘೋಷಣೆ

10:28 PM Oct 27, 2020 | mahesh |

ಕೋಟ: ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲಕ್ಕೆ ಮುಂದಿನ ಮೂರು ವರ್ಷಗಳ ಆಡಳಿತಾವಧಿಗೆ 9 ಮಂದಿ ಸದಸ್ಯರನ್ನೊಳಗೊಂಡ ನೂತನ‌ ವ್ಯವಸ್ಥಾಪನ ಸಮಿತಿಯನ್ನು‌ ರಾಜ್ಯ ಸರ್ಕಾರದ ಧಾರ್ಮಿಕ ಪರಿಷತ್ ನೇಮಕ ಮಾಡಿ‌ ಆದೇಶ ಹೊರಡಿಸಿದೆ.

Advertisement

ಒಟ್ಟು 43ಮಂದಿ ಆಕ್ಷಾಂಕಿಗಳು ಸಮಿತಿಯ ಸದಸ್ಯರಾಗಲು‌ ಅಕಾಂಕ್ಷಿಗಳಾಗಿ‌ ಅರ್ಜಿ‌ ಸಲ್ಲಿಸಿದ್ದು ಇದರಲ್ಲಿ ಸಾಮಾನ್ಯ ವರ್ಗದಿಂದ ಆನಂದ್ ಸಿ. ಕುಂದರ್, ರಾಮದೇವ ಐತಾಳ್, ಸುಬ್ರಾಯ ಆಚಾರ್ಯ, ಸತೀಶ್ ಹೆಗ್ಡೆ, ಚಂದ್ರ ಪೂಜಾರಿ ಕದ್ರಿಕಟ್ಟು ಹಾಗೂ ಮಹಿಳಾ ಮೀಸಲಾತಿಯಲ್ಲಿ‌ ಜ್ಯೋತಿ ಬಿ. ಶೆಟ್ಟಿ, ಸುಶೀಲಾ ಸೋಮಶೇಖರ್, ಎಸ್.ಸಿ. ಕೋಟಾದಿಂದ ಸುಂದರ್ ಕೆ. ಹಾಗೂ ಪ್ರಧಾನ ಅರ್ಚಕನ್ನು‌ ನೂತನ‌ ಸದಸ್ಯರನ್ನಾಗಿ‌ ಆಯ್ಕೆ ಮಾಡಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next