Advertisement
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರಿದಿದೆ. ಫೆ.24ರಂದು ರಷ್ಯಾ ಆರಂಭಿಸಿದ ಉಕ್ರೇನ್ ಮೇಲಿನ ದಾಳಿ ಎರಡು ತಿಂಗಳಾದರೂ ಮುಂದುವರಿದಿದೆ. ಯುದ್ಧ ಆರಂಭವಾದ ದಿನದಿಂದಲೂ ಭಾರತ ತಟಸ್ಥ ನೀತಿ ಅನುಸರಿಸುತ್ತಿದೆ. ಉಕ್ರೇನ್ ಮತ್ತು ರಷ್ಯಾ ಎರಡೂ ದೇಶಕ್ಕೂ ಭಾರತ ಬೆಂಬಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಉಕ್ರೇನ್ ವಿದೇಶಾಂಗ ಸಚಿವ ಖಾಸಗಿ ಸುದ್ದಿವಾಹಿನಿಗೆ ಈ ಮಾತುಗಳನ್ನು ಹೇಳಿದ್ದಾರೆ.
Advertisement
ತಟಸ್ಥ ನೀತಿಯಿಂದ ಯುದ್ಧ ತಡೆಯಲಾಗದು..: ಭಾರತದ ನಿಯಮಕ್ಕೆ ಉಕ್ರೇನ್ ಸಚಿವರ ಅಸಮಾಧಾನ
09:52 AM Apr 28, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.