Advertisement

ಬಜೆಟ್ ನಲ್ಲಿ ಅಳಿವು ಉಳಿವು ಏನು ಇಲ್ಲ,ಇದೊಂದು ಸಪ್ಪೆ ಬಜೆಟ್: ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ

02:47 PM Mar 05, 2022 | Team Udayavani |

ನೆಲಮಂಗಲ : ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟಕ್ಕೆ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಯವರಿಂದ ಚಾಲನೆ ನೀಡಿದರು.

Advertisement

ಈ ವೇಳೆ ಬಜೆಟ್ ಬಗ್ಗೆ  ಪ್ರತಿಕ್ರಿಯಿಸಿದ ಅವರು, ಬಜೆಟ್ ನಲ್ಲಿ ಅಳಿವು ಉಳಿವು ಏನು ಇಲ್ಲ ಸಪ್ಪೆ ಬಜೆಟ್. ಬಡವರಿಗೆ ಕೇವಲ 2 ಲಕ್ಷ ಸೂರು ಕೊಡಲು ತೀರ್ಮಾನಿಸಿದ್ದಾರೆ 30 ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಲಕ್ಷಾಂತರ ಜನ ಇದ್ದಾರೆ. ಬಜೆಟ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಒಳ್ಳೆಯ ಬಜೆಟ್ ಕೊಟ್ಟಿಲ್ಲ ಎಂದರು.

ಸರ್ಕಾರಿ ನೌಕರರ ಕೆಲಸವನ್ನು ಗುರುತಿಸಿ ಟಿಎಡಿಎ ಹೆಚ್ಚಳ ಮಾಡಿಲ್ಲ.  ದೇಶದ ಬೆನ್ನೆಲುಬಾದ ರೈತರಿಗೆ ಈ ಬಜೆಟ್ ನಲ್ಲಿ ಯಾವುದೇ ಸ್ಕೀಮ್ ಇಲ್ಲ.  ಇದೊಂದು ಸಪ್ಪೆ ಬಜೆಟ್ ಎಂದು ಹೇಳಿದರು.

ಸಂದರ್ಭದಲ್ಲಿ ‌ತಾಪಂ ಇಓ ಎಲ್. ಮೋಹನ್. ಬಿಇಓ ಕೆ.ಸಿ.ರಮೇಶ್.ಸರಕಾರಿ ನೌಕರರ ಸಂಘದ  ಅಧ್ಯಕ್ಷ ವಾದುದೇವ್ ಮೂರ್ತಿ  ಮತ್ತಿತರರು‌ ಭಾಗಿ

Advertisement

Udayavani is now on Telegram. Click here to join our channel and stay updated with the latest news.

Next