Advertisement
ಆದರೆ ಸಿಎಂ ಅಭ್ಯರ್ಥಿಯಾಗಿರುವ ಅಮರೀಂದರ್ ಮಾತ್ರ ಯಾರನ್ನು ಸೇರಿಸಿಕೊಳ್ಳ ಬೇಕು ಎಂಬ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಸಿಧು ಇತ್ತೀಚೆಗೆ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದರು. ಚುನಾವಣೆಯಲ್ಲಿ ಅವರ ಪ್ರಭಾವವೂ ಹೆಚ್ಚಿದ್ದ ಕಾರಣ, ಅವರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಇನ್ನೊಂದೆಡೆ, ಮನ್ಪ್ರೀತ್ ಅವರು ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅವರ ಹತ್ತಿರದ ಸಂಬಂಧಿ ಎಂಬುದು ಪ್ರಮುಖ ವಿಷಯ ವಾಗಿದೆ. ಒಟ್ಟಿನಲ್ಲಿ ಯಾರ್ಯಾರಿಗೆ ಪಂಜಾಬ್ನ ಹೊಸ ಸಂಪುಟದಲ್ಲಿ ಅಧಿಕಾರ ಸಿಗಲಿದೆ ಎಂಬುದನ್ನು ಕಾದು ನೋಡಬೇಕು. 10 ವರ್ಷಗಳ ಬಳಿಕ ಕಾಂಗ್ರೆಸ್ ರಾಜ್ಯದಲ್ಲಿ ಮರಳಿ ಅಧಿಕಾರ ಹಿಡಿದಿದೆ. Advertisement
ನವಜೋತ್ ಸಿಂಗ್ ಸಿಧುಗೆ ಸಚಿವ ಸ್ಥಾನ?
03:45 AM Mar 13, 2017 | |
Advertisement
Udayavani is now on Telegram. Click here to join our channel and stay updated with the latest news.