Advertisement

ಅಸಾರಾಂ ಪುತ್ರ ದೋಷಿ

02:02 PM Apr 27, 2019 | Vishnu Das |

ಅಹಮದಾಬಾದ್‌: ಜೈಲು ಶಿಕ್ಷೆ ಅನುಭವಿಸುತ್ತಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪು ಅವರ ಪುತ್ರ ನಾರಾಯಣ್‌ ಸಾಯಿ ಕೂಡ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಗುಜರಾತ್‌ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ. ದೋಷ ಸಾಬೀತಾಗಿರುವುದಾಗಿ ತೀರ್ಪು ನೀಡಿದ ಕೋರ್ಟ್‌, ಶಿಕ್ಷೆಯನ್ನು ಎ. 30ರಂದು ಪ್ರಕಟಿಸುವುದಾಗಿ ತಿಳಿಸಿದೆ. 2013ರಲ್ಲಿ ಸಹೋದರಿಯರಿಬ್ಬರು ತಾವು ಅಸಾರಾಂ ಮತ್ತು ನಾರಾಯಣ್‌ ಸಾಯಿಯಿಂದ ಅತ್ಯಾಚಾರಕ್ಕೊಳಗಾಗಿದ್ದಾಗಿ ದೂರು ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next