Advertisement

BJP ಯಿಂದ “ನನ್ನ ರಾಮ” ಅಭಿಯಾನ

11:14 PM Jan 21, 2024 | Pranav MS |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೀಡಿದ ಕರೆಗೆ ಓಗೊಟ್ಟು ಬಿಜೆಪಿಯ ಹಲವು ಮುಖಂಡರು ಭಕ್ತಿ ಸಮರ್ಪಣೆಯ “ನನ್ನ ರಾಮ’ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಬಿಜೆಪಿ ಮುಖಂಡರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಭಗವಂತ ಖೂಬಾ, ಸಂಸದರಾದ ಪ್ರತಾಪಸಿಂಹ, ಬಿ.ವೈ.ರಾಘವೇಂದ್ರ, ತೇಜಸ್ವಿ ಸೂರ್ಯ, ಮಾಜಿ ಶಾಸಕ ಸಿ.ಟಿ.ರವಿ, ಪಿ.ರಾಜೀವ್‌ ಸಹಿತ ಬಿಜೆಪಿಯ ಕಾರ್ಯಕರ್ತರು ಭಾಗಿಯಾಗಿದ್ದಾರೆ.

Advertisement

ನಿರ್ಮಾಪಕಿ ಆಶ್ವಿ‌ನಿ ಪುನೀತ್‌ ರಾಜ್‌ಕುಮಾರ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ಖ್ಯಾತ ಗಾಯಕ ವಿಜಯಪ್ರಕಾಶ್‌ ಮುಂತಾ ದವರೂ ಕೈಜೋಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next