Advertisement

ಮೈಲಾಪುರದ ಹೊನ್ನ ಕೆರೆ ಸ್ವಚ್ಛತೆ

06:02 PM Mar 28, 2022 | Team Udayavani |

ಯಾದಗಿರಿ: ನಗರ ಯುವ ಮೋರ್ಚಾ ಮಂಡಲ ವತಿಯಿಂದ ಪ್ರತಿ ತಿಂಗಳ ಕೊನೆಯ ರವಿವಾರ ಸ್ವತ್ಛ ಭಾರತ ಅಭಿಯಾನ ಅಂಗವಾಗಿ ಸುಕ್ಷೇತ್ರ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಹೊನ್ನಕೆರೆ ಸ್ವಚ‍್ಛತಾ ಅಭಿಯಾನವನ್ನು ಉತ್ಸಾಹಿ ಕಾರ್ಯಕರ್ತರೊಂದಿಗೆ ಯಶಸ್ವಿಯಾಗಿ ಸ್ವತ್ಛತೆ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರು ಹಾಗೂ ಸ್ವತ್ಛ ಭಾರತ ಅಭಿಯಾನದ ರಾಜ್ಯ ಸಂಚಾಲಕರಾದ ಶ್ರೀ ವಿಠಲ್‌ ಯತ್ನಟ್ಟಿ ಬಾಗಲಕೋಟ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ಮೌನೇಶ ಬೆಳಗೇರಾ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಯಾದಗಿರಿ ನಗರ ಮಂಡಲ ಪ್ರಭಾರಿ ಶ್ರೀ ಮಲ್ಲು ಕೋಲಿವಾಡ, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಗುತ್ತೇದಾರ, ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅಜಯ್‌ ಮಡ್ಡಿ, ಶಿವು ಗಣಪೂರ, ಭೀಮರಾಯ, ದೇವಪ್ಪ, ರವಿ, ಹನುಮಂತ ರೆಡ್ಡಿ ಹಂಪಿನ್‌, ಬನಪ್ಪ ಬಗ್ಲಿ, ತಾಯಪ್ಪ ಹಂಪೀನ್‌ ಸೇರಿದಂತೆ ಪಕ್ಷದ ಕಾರ್ಯಕರ್ತರು, ದೇವಸ್ಥಾನದ ಭಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next