Advertisement

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

03:21 AM Oct 18, 2024 | Team Udayavani |

ಮುಂಬಯಿ: ಇತ್ತೀಚೆಗೆ ನಿಧನರಾದ ಖ್ಯಾತ ಕೈಗಾರಿಕೋದ್ಯಮಿ ರತನ್‌ ಟಾಟಾ ಅವರ ಚಿತಾಭಸ್ಮವನ್ನು ಅರಬಿ ಸಮುದ್ರದಲ್ಲಿ ವಿಸರ್ಜಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ. ಅವರ ಬಯಕೆಯಂತೆ ಈ ಕ್ರಮ ಕೈಗೊಳ್ಳುತ್ತಿ ರುವುದಾಗಿ ಕುಟುಂಬದ ಮೂಲಗಳು ಹೇಳಿವೆ.

Advertisement

ಈ ವೇಳೆ ಅವರ ಕುಟುಂಬಸ್ಥರು, ಆಪ್ತರು ಇರಲಿದ್ದಾರೆ ಮುಂಬ ಯಿಯೊಂದಿಗೆ ಅವಿನಾಭಾವ ಸಂಪರ್ಕ ಹೊಂದಿದ್ದ ಟಾಟಾ ತಮ್ಮ ಜೀವನದ ಹೆಚ್ಚಿನ ಭಾಗವನ್ನು ಅಲ್ಲಿಯೇ ಕಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next