Advertisement
ಬಾಂಬ್ ಸಿಡಿದು ಅಂಗಡಿ ಧ್ವಂಸವಾಗಿದ್ದು, ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ಅಂಗಡಿ ಮಾಲಕ ಉಮೇಶ್ ಅವರು ಮುಳಿಗದ್ದೆಯಲ್ಲಿ ರವಿವಾರ ನಡೆದ ಸಂಘಪರಿವಾರದ ಶಬರಿಮಲೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಇದರ ಸೇಡಿನಲ್ಲಿ ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿರುವುದಾಗಿ ಸಂಘ ಪರಿವಾರದ ನಾಯಕರು ಆರೋಪಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವರು. Advertisement
ಮುಗುಳಿ ತಾಳ್ತಜೆ: ನಾಡ ಬಾಂಬ್ ಎಸೆದು ಗೂಡಂಗಡಿ ಧ್ವಂಸ
11:08 AM Oct 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.