Advertisement
ತಮ್ಮ “ಕಣ್ಣ ಪಾಪೆಯ ಬೆಳಕು’ ಹಸ್ತ ಪ್ರತಿಗೆ 2016ನೇ ಸಾಲಿನ, 42ನೇಮುದ್ದಣ ಕಾವ್ಯ ಪ್ರಶಸ್ತಿಗೆ ಆಯ್ಕೆಯಾದ ಬೆಂಗಳೂರಿನ ಕವಿ ಟಿ. ಎಲ್ಲಪ್ಪ ಅವರಿಗೆ ಪ್ರಶಸ್ತಿ ಪ್ರಾಯೋಜಕ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಹತ್ತು ಸಾವಿರ ರೂ. ಗೌರವ ನಗದು, ಶಾಲು, ಹಾರ, ತಾಮ್ರಪತ್ರ, ಸಮ್ಮಾನ ಸಹಿತ ಪ್ರಶಸ್ತಿ ಪ್ರದಾನ ಮಾಡಿದರು.ಅದಾನಿ ಯುಪಿಸಿಎಲ್ನ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮುದ್ದಣ ಸಾಹಿತ್ಯೋತ್ಸವ, ಪ್ರಶಸ್ತಿ ಪ್ರದಾನ, ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮ ಉದ್ಘಾಟಿಸಿದರು.
Related Articles
Advertisement
ನಾಡಿಗೆ ನಮಸ್ಕಾರಕ್ಕೆ ಮತ್ತೆ 13 ಕೃತಿಗಳು 1. ಡಾ| ಟಿ.ಎನ್.ಭಟ್
(ಲೇ: ಎಸ್.ಆರ್.ಅರುಣ ಕುಮಾರ್),
2.ಅಂಬಾತನಯ ಮುದ್ರಾಡಿ (ಪಾದೇಕಲ್ಲು ವಿಷ್ಣು ಭಟ್),
3. ರಮಾನಂದ ಘಾಟೆ (ಡಾ| ಬಿ. ಜನಾರ್ದನ ಭಟ್),
4. ಕಾಪು ಮುದ್ದಣ ಶೆಟ್ಟಿ (ಅಲ್ಬರ್ಟ್ ರೋಡಿಗ್ರಸ್), 5. ಕೋಟ ಲಕ್ಷ್ಮೀನಾರಾಯಣ ಆಚಾರ್ಯ (ಕಾರ್ಕಡ ಮಹಾಬಲೇಶ್ವರ ಆಚಾರ್ಯ),
6. ಶ್ರೀಧರ ಹಂದೆ (ಮಂಜುನಾಥ ಉಪಾಧ್ಯ)
7. ಗಂಗಾ ಪಾದೇಕಲ್ಲು (ದಿವ್ಯಗಂಗಾ ಕಾಸರಗೋಡು), 8. ಸಂಗೀತ ವಿದ್ವಾಂಸ ನಂದಾವರ ಕೇಶವ ಭಟ್ (ಬಿ.ಎಂ. ರೋಹಿಣಿ),
9. ಯಕ್ಷಗಾನದ ಸವ್ಯಸಾಚಿ ಕವಿಭೂಷಣ ವೆಂಕಪ್ಪ ಶೆಟ್ಟಿ
(ಲೇ: ಕೆದಂಬಾಡಿ ತಿಮ್ಮಪ್ಪ ರೈ),
10. ನವಕರ್ನಾಟಕದ ರೂವಾರಿ ಆರ್.ಎಸ್. ರಾಜಾರಾಂ (ಸಿ.ಆರ್. ಕೃಷ್ಣರಾವ್)
12. ಗಿರಿಬಾಲೆ (ಡಾ| ವಸಂ ಕುಮಾರ್ ಉಡುಪಿ) ಮತ್ತು
13. ಗಲ್ಪ್ ಕನ್ನಡಿಗ ಬಿ.ಜಿ. ಮೋಹನದಾಸ (ಅಂಶುಮಾಲಿ)