Advertisement

ಮೂಡುಬಿದಿರೆ: ಬಿಜೆಪಿ ಸಂಭ್ರಮದಲ್ಲೂ ಸ್ವಚ್ಛ ಭಾರತ !

07:37 PM May 23, 2019 | Team Udayavani |

ಮೂಡುಬಿದಿರೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಮೂಡುಬಿದಿರೆ ಬಸ್‌ನಿಲ್ದಾಣದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಸಹಿತ ಸ್ಥಳೀಯ ನಾಯ ಕರೊಂದಿಗೆ ಪಕ್ಷದ ಕಾರ್ಯಕರ್ತರು ಮಾಲೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Advertisement

ಶಾಸಕರು ಮಾಧ್ಯಮದವರೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಬೆನ್ನಲ್ಲೇ ಕಾರ್ಯಕರ್ತರು ಸುಟ್ಟ ಮಾಲೆ ಪಟಾ ಕಿಯ ಕಾಗದ ಚೂರುಗಳನ್ನು ಗುಡಿಸಿ ಬಸ್‌ನಿಲ್ದಾಣವನ್ನು ಶುಚಿಗೊಳಿಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next