Advertisement
ಬಜೆಟ್ ನಂತರದ ಆರ್ಬಿಐ ಮಂಡಳಿಯೊಂದಿಗೆ ನಡೆಸಿದ ಸಭೆಯ ಬಳಿಕ ಮಾತನಾಡಿದ ಅವರು, ಪ್ರಸ್ತುತ ಕಚ್ಚಾ ತೈಲ ಬೆಲೆ ಕುಸಿಯುತ್ತಿರುವುದನ್ನೇ ಆಧಾರವಾಗಿರಿಸಿ ಕೊಂಡು ವಿತ್ತೀಯ ಕೊರತೆ ಸಮಸ್ಯೆಯ ವಿಪರೀತವಾಗಿದೆ ಎಂದು ಹೇಳಲಾಗದು. ಅಲ್ಲದೆ ಕೆಲವು ದಿನಗಳ ಹಿಂದೆ ರೆಪೋ ದರವನ್ನು ಬದಲಿಸದೇ ಇರಲು ಆರ್ಬಿಐ ತೆಗೆದುಕೊಂಡ ನಿರ್ಧಾರ ಸಮತೋಲನದ್ದಾಗಿದೆ ಎಂದರು.
Advertisement
ವಿತ್ತೀಯ ಕೊರತೆ ಮುಂದಿನ ವರ್ಷ ಚೇತರಿಕೆ: ಜೇಟ್ಲಿ
08:15 AM Feb 11, 2018 | |
Advertisement
Udayavani is now on Telegram. Click here to join our channel and stay updated with the latest news.