Advertisement

ಮೋದಿಗೆ ಪ್ರಜಾಸತ್ತೆಯ ಬಿಗಿ ಕಪಾಳಮೋಕ್ಷ ಸಿಗಬೇಕಿದೆ: ಮಮತಾ ಗುಡುಗು

10:06 AM May 08, 2019 | Team Udayavani |

ರಾಣಿಬಂಧ್‌/ರಘುನಾಧ್‌ಪುರ : ನರೇಂದ್ರ ಮೋದಿಗೆ ಪ್ರಜಾಸತ್ತೆಯ ಬಿಗಿ ಕಪಾಳಮೋಕ್ಷ ಸಿಗಬೇಕು ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬಾನ್ಯರ್ಜಿ ಆಕ್ರೋಶದ ಪರಾಕಾಷ್ಠೆಯಲ್ಲಿ ಹೇಳಿದ್ದಾರೆ.

Advertisement

ಮಮತಾ ಬ್ಯಾನರ್ಜಿ ಸರಕಾರ ಸುಲಿಗೆ ಕೂಟದಿಂದ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಪದೇ ಪದೇ ಆರೋಪಿಸಿರುವ ಹಿನ್ನೆಲೆಯಲ್ಲಿ ಕ್ರುದ್ಧರಾಗಿರುವ ಮಮತಾ “ಪ್ರಜಾಸತ್ತೆಯ ಬಿಗಿ ಕಪಾಳ ಮೋಕ್ಷ ಮೋದಿಗೆ ಸಿಗಬೇಕಿದೆ’ ಎಂದು ಗುಡುಗಿದ್ದಾರೆ.

ಬಿಜೆಪಿಯ ರಾಷ್ಟ್ರವಾದಿ ಮತ್ತು ದೇಶಪ್ರೇಮಿ ಹೇಳಿಕೆಗಳನ್ನು ಪ್ರಶ್ನಿಸಿದ ಮಮತಾ ಬ್ಯಾನರ್ಜಿ, ಮಹಾತ್ಮ ಗಾಂಧಿ ಯನ್ನು ಕೊಂದದ್ದು ಒಬ್ಬ ಆರ್‌ಎಸ್‌ಎಸ್‌ ವ್ಯಕ್ತಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next