Advertisement

ಪಿಎಂ ಮೋದಿ ಮೈಸೂರು, ಚಿತ್ರದುರ್ಗದ ಸಮಾವೇಶ ಮುಂದೂಡಿಕೆ

09:03 AM Apr 06, 2019 | Team Udayavani |

ಬೆಂಗಳೂರು : ರಾಜ್ಯದಲ್ಲಿ ಪ್ರಧಾನಮಂದ್ರಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದ ಎರಡು ಬೃಹತ್‌ ಸಮಾವೇಶಗಳ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ.

Advertisement

ಎಪ್ರಿಲ್‌ 8 ರಂದು ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ನಿಗದಿಯಾಗಿದ್ದ ಸಮಾವೇಶವನ್ನು ಒಂದು ದಿನ ಮುಂದೂಡಲಾಗಿದ್ದು, ಎಪ್ರಿಲ್‌ 9 ರಂದು ನಡೆಸಲಾಗುತ್ತದೆ.

ಎಪ್ರಿಲ್‌ 8 ರಂದು ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಸಮಾವೇಶ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next