Advertisement

ಪ್ರಧಾನಿ ಮೋದಿ ಭೇಟಿ ಯಶಸ್ವಿಗೊಳಿಸಲು ಮಹಿಳಾ ಕಾರ್ಯಕರ್ತರಿಗೆ ಕರೆ

10:03 PM Apr 11, 2019 | Sriram |

ಮಹಾನಗರ: ಮಹಿಳಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮಹಿಳೆಯರ ಮನ ಪರಿವರ್ತನೆ ಮಾಡಬೇಕು ಹಾಗೂ ಎ. 13 ರ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ 10,000 ಮಹಿಳೆಯನ್ನು ಕರೆ ತರಬೇಕು.ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಕರೆ ನೀಡಿದರು.

Advertisement

ನಗರದ ಕರಂಗಲ್ಪಾಡಿಯ ಸುಬ್ರಹ್ಮಣ್ಯ ಸದನದ ಸಭಾಂ ಗಣದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ವತಿಯಿಂದ ನಡೆದ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಜಿಲ್ಲಾ ಸಹ ಪ್ರಭಾರಿ ಪ್ರತಾಪ್‌ ಸಿಂಹ ನಾಯಕ್‌ ಮಾತ ನಾಡಿದರು. ವೇದಿಕೆಯಲ್ಲಿ ಬಿಜೆಪಿ ನಾಯಕರಾದ ಭಾಸ್ಕರ ಚಂದ್ರ ಶೆಟ್ಟಿ, ಸುಲೋಚನಾ ಭಟ್‌, ಮಂಜುಳಾ, ನಮಿತಾ ಶ್ಯಾಂ, ಸಂಧ್ಯಾ ವೆಂಕಟೇಶ್‌, ಪೂಜಾ ಪೈ ಅವರು ಉಪಸ್ಥಿತರಿದ್ದರು.

ರಕ್ಷಣೆ ಲಭಿಸಿದೆ
ಮೋದಿ ಅವರಿಂದ ಮಹಿಳೆಯರಿಗೆ ರಕ್ಷಣೆ ಲಭಿಸಿದೆ. ಆದ್ದರಿಂದ ಮಹಿಳೆಯರು ಮೋದಿ ಗಾಗಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next