Advertisement

ಮಿತ್ರ ವಿ. ಸೌಹಾರ್ದ ಸಹಕಾರಿ: ಶೇ.20 ಡಿವಿಡೆಂಡ್‌ ಘೋಷಣೆ

06:25 AM Aug 04, 2017 | Harsha Rao |

ಕುಂದಾಪುರ: ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ.) ಇದರ 2016-17ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.29ರಂದು ಸಹಕಾರಿಯ ಆಡಳಿತ ಕಚೇರಿಯಲ್ಲಿ ಜರಗಿತು.

Advertisement

ಸಹಕಾರಿಯ ಅಧ್ಯಕ್ಷ ರಾಧಾಕೃಷ್ಣ ಯು. ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶೇ.20 ಡಿವಿಡೆಂಡ್‌ ಘೋಷಣೆ ಮಾಡಿದರು. ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಮೇಶ ಮಡಿವಾಳ 2016-17ನೇ ಸಾಲಿನ ಆಡಳಿತ ವರದಿಯನ್ನು ವಾಚಿಸಿ ಸಂಸ್ಥೆಯ ಲಾಭಾಂಶವನ್ನು ಸದಸ್ಯರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಹಕಾರಿಯ ಸರ್ವ ನಿರ್ದೇಶಕರು ಹಾಗೂ ಸದಸ್ಯರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next