Advertisement
ಪ್ರಸ್ತಾವಿತ ವಿಷಯದಲ್ಲಿ ಸ್ಪಷ್ಟವಾಗಿ ದುರು ಪಯೋಗಿಸಿರುವುದು ಗೋಚರ ವಾಗುತ್ತಿದೆ. ಆ ಪತ್ರದಲ್ಲಿ ಇರತಕ್ಕಂತಹ ಯಾವುದೇ ವಿಚಾರಗಳು ಕೂಡ ಮಹಾಸಭೆಗಾಗಲೀ ಅಧ್ಯಕ್ಷರ ಗಮನಕ್ಕಾಗಲೀ ಬಂದಿರುವುದಿಲ್ಲ. ಈ ವಿಷಯದಲ್ಲಿ ಕಿಡಿಗೇಡಿಗಳು ಮಹಾಸಭೆಯ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಬಹಳ ಶೋಚನೀಯ ಸಂಗತಿ ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದ್ದಾರೆ. Advertisement
ಬ್ರಾಹ್ಮಣ ಮಹಾಸಭಾ ಲೆಟರ್ಹೆಡ್ ದುರುಪಯೋಗ: ಅಶೋಕ್ ಹಾರನಹಳ್ಳಿ
12:49 AM Nov 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.