Advertisement

ಮುನ್ನೂರು ಮಜಲುತೋಟ: ಮಿನಿ ಬಸ್ ಢಿಕ್ಕಿ ಮಹಿಳೆ ಸಾವು

02:21 PM Jul 28, 2020 | keerthan |

ಉಳ್ಳಾಲ: ಮಿನಿಬಸ್ ಢಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುನ್ನೂರು ಮಜಲುತೋಟ ಎಂಬಲ್ಲಿ ಸೋಮವಾರ ಸಂಭವಿಸಿದೆ.

Advertisement

ಹರೇಕಳ ಗ್ರಾಮದ ಸಂಪಿಗೆದಡಿ ನಿವಾಸಿ ಗಿರಿಜಾ (60) ಮೃತರು. ಇವರು ಮಜಲುತೋಟ ಎಂಬಲ್ಲಿರುವ ಸಂಬಂಧಿ ಕಲ್ಯಾಣಿ ಎಂಬವರ ಮನೆಗೆ ಹೋಗಲೆಂದು ರಸ್ತೆ ದಾಟುವ ಸಂದರ್ಭ ಮಿನಿ ಬಸ್ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಗಿರಿಜಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಾಗುರಿ ಸಂಚಾರಿ ಠಾಣೆಯಲ್ಲಿ ಮಿನಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next