Advertisement

ಎಂ.ಜಿ.ಆರ್‌ ಛದ್ಮವೇಷ ಸ್ಪರ್ಧೆ

12:04 PM Jul 07, 2018 | |

ಕರ್ನಾಟಕ ಅಣ್ಣಾ ಡಿ.ಎಂ.ಕೆ ಪಕ್ಷದ ವತಿಯಿಂದ ಎಂ.ಜಿ.ಆರ್‌ ಜನ್ಮ ದಿನಾಚರಣೆಯ ಪ್ರಯುಕ್ತ ಅನೇಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. 101 ಮಕ್ಕಳ ಎಂ.ಜಿ.ಆರ್‌ ಛದ್ಮವೇಷ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಚಿನ್ನದ ಉಂಗುರ, ಚೈನು ಬಹುಮಾನವಾಗಿ ನೀಡಲಾಗುವುದು. ಸ್ಪರ್ಧಿಸಿದ ಎಲ್ಲಾ ಮಕ್ಕಳಿಗೆ ಬೆಳ್ಳಿ ಉಂಗುರ ನೀಡಲಿದ್ದಾರೆ.

Advertisement

ಈ ಸಂದರ್ಭದಲ್ಲಿ, “ಭಾರತರತ್ನ ಡಾ. ಎಂ.ಜಿ.ಆರ್‌’ ಮತ್ತು “ಅಮ್ಮನ ಸಾಧನೆಯ ಕ್ರಾಂತಿ’ ಪುಸ್ತಕಗಳನ್ನು ಎಚ್‌.ಡಿ. ದೇವೇಗೌಡ ಅವರು ಬಿಡುಗಡೆಗೊಳಿಸಲಿದ್ದಾರೆ. ಎಂ.ಜಿ.ಆರ್‌ ಅವರ ತತ್ವ ಪದಗಳ ಧ್ವನಿಸುರುಳು ಕೂಡಾ ಇದೇ ವೇದಿಕೆಯಲ್ಲಿ ಬಿಡುಗಡೆಗೊಳ್ಳಲಿದೆ. ಎಂ.ಜಿ.ಆರ್‌ ಅವರೊಂದಿಗೆ ನಟಿಸಿದ ಬಿ. ಸರೋಜಾದೇವಿ, ಸಾಹುಕಾರ್‌ ಜಾನಕಿ, ಭಾರತಿ ವಿಷ್ಣುವರ್ಧನ್‌ ಮತ್ತಿತರ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

ಎಲ್ಲಿ?: ಟೌನ್‌ ಹಾಲ್‌
ಯಾವಾಗ?: ಜುಲೈ 8, ಬೆಳಗ್ಗೆ 9- ರಾತ್ರಿ 9

Advertisement

Udayavani is now on Telegram. Click here to join our channel and stay updated with the latest news.

Next