Advertisement

ಎಂ ಜೆ ಅಕ್‌ಬರ್‌: ಪತ್ರಕರ್ತೆ ವಿರುದ್ಧ ಕ್ರಿಮಿನಲ್‌ ಮಾನಹಾನಿ ದಾವೆ

03:14 PM Oct 15, 2018 | udayavani editorial |

ಹೊಸದಿಲ್ಲಿ : ಮೀ ಟೂ ಲೈಂಗಿಕ ಹಗರಣದ ಅಭಿಯಾನದಡಿ ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರ ಸಚಿವ ಎಂ ಜೆ ಅಕ್‌ಬರ್‌ ಅವರು ಖಾಸಗಿ ಕ್ರಿಮಿನಲ್‌ ಮಾನಹಾನಿ ದಾವೆಯನ್ನು ದಾಖಲಿಸಿದ್ದಾರೆ. 

Advertisement

ಪತ್ರಕರ್ತೆ ಪ್ರಿಯಾ ರಮಣಿ ಅವರು ಉದ್ದೇಶಪೂರ್ವ ನನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ವಿದೇಶ ವ್ಯವಹಾರಗಳ ಸಚಿವ ಎಂ ಜೆ ಅಕ್‌ಬರ್‌ ಅವರು ಕ್ರಿಮಿನಲ್‌ ಮಾನಿಹಾನಿ ದಾವೆಯನ್ನು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next