Advertisement

ಮಾಟ್ನೂರು: ಬಿಜೆಪಿಯಿಂದ ಮತಯಾಚನೆ

05:16 PM Apr 08, 2019 | pallavi |
ಈಶ್ವರಮಂಗಲ : ಮಾಟ್ನೂರು ಗ್ರಾಮದಲ್ಲಿ ನೆಟ್ಟಣಿಗೆಮುಟ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲೋಕೇಶ್‌ ಚಾಕೋಟೆ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ ಕಟೀಲು ಪರವಾಗಿ ಮತ ಯಾಚಿಸಲಾಯಿತು.
ಮುಖಂಡರಾದ ನನ್ಯ ಅಚ್ಯುತ ಮೂಡಿತ್ತಾಯ, ಮಾಟ್ನೂರು ಗ್ರಾಮದ ಶಕ್ತಿ ಕೇಂದ್ರದ ಅಧ್ಯಕ್ಷ ನಿತೀಶ್‌, ಶ್ರೀಧರ ನಿಧಿಮುಂಡ, ಸುರೇಂದ್ರ ಬೋರ್ಕರ್‌, ಶ್ರೀಕಾಂತ್‌ ಗೌಡ, ಧನಂಜಯ, ಕುಂಞಕುಮೇರು, ನಾರಾಯಣ ಆಚಾರ್ಯ, ಸುಚೇತಾ ರೈ, ಚಿತ್ರಾ ಅಂಕೊತ್ತಿಮಾರು, ಭಾಸ್ಕರ ಬಲ್ಯಾಯ, ಶಿವ ಭಟ್‌ ಕೊಚ್ಚಿ, ಹೊನ್ನಪ್ಪ ಪೂಜಾರಿ, ಸೀತಾರಾಮ, ರಾಜೇಶ್‌, ಗಿರಿಧರ್‌ ಚಾಕೋಟೆ, ಸಂಕಪ್ಪ ಪೂಜಾರಿ, ಸಂದೇಶ್‌ ಚಾಕೋಟೆ, ಅಮೃತಲಿಂಗಂ, ಚಿದಾನಂದ ನಾಯ್ಕ, ಆನಂದ ಗೌಡ, ಐತ್ತಪ್ಪ ಗೌಡ, ಚಿದಾನಂದ ಆಚಾರ್ಯ ಹಾಗೂ ಕಾವು ಸಿಆರ್‌ಸಿ ಮತದಾರರು ಉಪಸ್ಥಿತರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next