Advertisement

ಅಸ್ಸಾಂ : ರೈತರಿಗೆ ಟ್ರಾಕ್ಟರ್‌ ಹಂಚುವಲ್ಲಿ ಭಾರೀ ಭ್ರಷ್ಟಾಚಾರ ?

03:45 PM Feb 09, 2018 | Team Udayavani |

ಗುವಾಹಟಿ : ರೈತರಿಗೆ ಟ್ರಾಕ್ಟರ್‌ ಹಂಚುವಲ್ಲಿ ಭಾರೀ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಅಸ್ಸಾಂ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರಾಗಿರುವ ದೇವವ್ರತ ಸೈಕಿಯಾ ಅವರು ದೂರಿದ್ದಾರೆ.

Advertisement

ಈ ಭ್ರಷ್ಟಾಚಾರದ ತನಿಖೆಗೆ ಸರ್ವ ಪಕ್ಷಗಳ ಸಮಿತಿಯೊಂದನ್ನು ರೂಪಿಸಬೇಕು ಎಂದವರು ಆಗ್ರಹಿಸಿದರು. 

ಹಿರಿಯ ಕಾಂಗ್ರೆಸ್‌ ಶಾಸಕರಾಗಿರುವ ಸೈಕಿಯಾ ಅವರು ರಾಜ್ಯದಲ್ಲಿ ಕೋಲ್‌ ಇಂಡಿಯಾದಿಂದ ಭಾರೀ ಗಣಿ ಅಕ್ರಮ ನಡೆದಿದ್ದು ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next