Advertisement

ಮೆಟ್ರೋ ನಗರಿಯಲ್ಲಿ ಮಂಟೇಸ್ವಾಮಿ ಧ್ಯಾನ

12:36 PM Nov 11, 2017 | |

ಮೆಟ್ರೋ ನಗರಿಯಲ್ಲಿ ಆಗಾಗ್ಗೆ ಮಂಟೇಸ್ವಾಮಿ ಪ್ರತ್ಯಕ್ಷ ಆಗುತ್ತಲೇ ಇರುತ್ತಾನೆ. ಅದೂ ಜಾನಪದ ಗೀತೆಗಳ ಮೂಲಕ! ಮೈಸೂರು ಗುರುರಾಜ್‌ ಮತ್ತು ತಂಡದಿಂದ “ಮಂಟೇಸ್ವಾಮಿ ಕಾವ್ಯ’ವನ್ನು ಆಯೋಜಿಸಲಾಗಿದೆ. ಪ್ರತಿಭಾ ನಂದಕುಮಾರ್‌ ಈ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

Advertisement

ಕೆಲ ಶತಮಾನಗಳ ಹಿಂದೆ ಧಾರ್ಮಿಕ ಕ್ರಾಂತಿ ಎಬ್ಬಿಸಿದ ಮಂಟೇಸ್ವಾಮಿ, ಕರ್ನಾಟಕ ಜಾನಪದ ಲೋಕವನ್ನು ತನ್ನದೇ ರೀತಿಯಲ್ಲಿ ಪ್ರಭಾವಿಸಿದ್ದಾನೆ. ಆತನ ಅನುಯಾಯಿಗಳು, ಮಂಟೇಸ್ವಾಮಿಯನ್ನು ಆತನ ಸಾಮಾಜಿಕ ಮುಖವನ್ನು ಬಗೆ ಬಗೆಯ ರೀತಿಯಲ್ಲಿ ಜಾನಪದ ಗೀತೆಗಳ ಮೂಲಕ ವರ್ಣಿಸಲಿದ್ದಾರೆ.

ಎಲ್ಲಿ?: ನ.11, ಶನಿವಾರ, ಸಂ.7
ಯಾವಾಗ?: ಎಂಎಲ್‌ಆರ್‌ ಕನ್ವೆನÒನ್‌ ಸೆಂಟರ್‌, 7ನೇ ಫೇಸ್‌, ಜೆ.ಪಿ.ನಗರ
ಪ್ರವೇಶ: bookmyshow.com

Advertisement

Udayavani is now on Telegram. Click here to join our channel and stay updated with the latest news.

Next