Advertisement

Manipal ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

11:43 PM Jul 31, 2023 | Team Udayavani |

ಮಣಿಪಾಲ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಸಾವ ನ್ನಪ್ಪಿದ ಘಟನೆ ನಡೆದಿದೆ.
80 ಬಡಗಬೆಟ್ಟುವಿನ ಮಣಿಕಂಠ (24) ಅವರಿಗೆ ಕುಡಿತದ ಚಟವಿದ್ದು ಹಣದ ಅಡಚಣೆಯಾದಾಗ ಮನೆಯ ವರೊಂದಿಗೆ ಜಗಳ ವಾಡುತ್ತಿದ್ದರು.

Advertisement

ಜು. 22ರಂದು ಮದ್ಯಸೇವನೆಗೆ ಹಣ ಇಲ್ಲ ಎಂಬ ಕಾರಣಕ್ಕೆ ಮನೆಯ ಹತ್ತಿರದ ಕಾಡಿಗೆ ತೆರಳಿ ಮರದ ಕೊಂಬೆಗೆ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದವರು ದ್ದವರು ಜು. 30ರಂದು ನಿಧನ ಹೊಂದಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next