Advertisement

Manipal: ಪೆಟ್ರೋಲ್‌ ಪಂಪ್‌ ಎದುರು ನಿಲ್ಲಿಸಿದ್ದ ಬೈಕ್‌ ಕಳವು

09:40 PM Aug 08, 2023 | Team Udayavani |

ಮಣಿಪಾಲ: ಪೆಟ್ರೋಲ್‌ ಪಂಪ್‌ ಎದುರು ನಿಲ್ಲಿಸಿದ್ದ ಬೈಕ್‌ ಕಳವಾದ ಘಟನೆ ನಡೆದಿದೆ.

Advertisement

ಕೊಪ್ಪಳ ಜಿಲ್ಲೆಯ ಶರಣಯ್ಯ ಅವರು ತಮ್ಮ ಹೋಂಡಾ ಯೂನಿಕಾರ್ನ್ ಬೈಕ್‌ ಅನ್ನು ಮಣಿಪಾಲದ ಪೆಟ್ರೋಲ್‌ ಪಂಪ್‌ ಎದುರು ಆ. 4ರಂದು ನಿಲ್ಲಿಸಿದ್ದರು.

ಮರುದಿನ ಬೈಕ್‌ ಕಳವಾಗಿತ್ತು. ಬೈಕ್‌ನ ಮೌಲ್ಯ 40,000 ರೂ.ಆಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next