Advertisement

Mangaluru ಮೆಟ್ಟಿಲಿನಿಂದ ಕಾಲುಜಾರಿ ಬಿದ್ದು ಸಾವು

11:24 PM Nov 15, 2023 | Team Udayavani |

ಮಂಗಳೂರು: ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಕೊಟ್ಟಾರ ಚೌಕಿಯಲ್ಲಿ ನಡೆದಿದೆ.

Advertisement

ಉತ್ತರ ಪ್ರದೇಶ ಮೂಲದ ಗುಡೈ ಆಲಿಯಾಸ್‌ ಬಾಬಾ ಮೃತಪಟ್ಟವರು. ಅವರು ಮನೆಯ ಲಿಫ್ಟ್ ಕೆಲಸ ಮಾಡಿಕೊಂಡಿದ್ದು ಮಹಡಿಯಲ್ಲಿ ವಾಸ್ತವ್ಯವಿದ್ದರು.

ನ.13ರಂದು ಸಂಜೆ ಮನೆಯ ಮೆಟ್ಟಿಲುಗಳಲ್ಲಿ ಇಳಿದು ಬರುವಾಗ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡರು. ವೆನ್ಲಾಕ್‌ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next