Advertisement

ಮಂಗಳೂರು: ಸಹೋದರನನ್ನು ಇರಿದು ಕೊಲೆಗೈದ ವ್ಯಕ್ತಿಯ ಬಂಧನ

02:41 PM Oct 18, 2019 | Naveen |

ಮಂಗಳೂರು: ಸಣ್ಣ ಜಗಳದಿಂದಾಗಿ ವ್ಯಕ್ತಿಯೋರ್ವವನು ತನ್ನ ಸಹೋದರನನ್ನು ಇರಿದು ಕೊಲೆ ಮಾಡಿದ ಘಟನೆ ಗುರುವಾರ ತಡ ರಾತ್ರಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗ್ರೆಯಲ್ಲಿ ನಡೆದಿದೆ.

Advertisement

ಆರೋಪಿಯನ್ನು ಬೆಂಗ್ರೆ ಕಿಲೇರಿಯಾ ಮಸೀದಿಯ ಸಮೀಪದ ನಿವಾಸಿ ರೈಜು ಎಂದು ಗುರುತಿಸಲಾಗಿದ್ದು, ಇತನು ತನ್ನ ಸಹೋದರನಾದ ಮುಸ್ತಫಾನನ್ನು ಇರಿದು ಕೊಂದಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next