Advertisement

ಮಂಗಳೂರು:ಮೀನುಗಾರ ಸಮುದ್ರಪಾಲು, 6 ಜನರ ರಕ್ಷಣೆ 

02:12 PM Jul 30, 2017 | |

ಮಂಗಳೂರು: ಇಲ್ಲಿನ ಬೈಕಂಪಾಡಿ ಯ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ ಪಲ್ಟಿಯಾಗಿ ಓರ್ವ ಮೀನುಗಾರ ನೀರುಪಾಲಾಗಿರುವ ಅವಘಡ ಭಾನುವಾರ ನಡೆದಿದೆ. 6 ಮಂದಿಯನ್ನು ಇನ್ನೊಂದು ಬೋಟ್‌ನಲ್ಲಿದ್ದವರು ರಕ್ಷಿಸಿದ್ದಾರೆ. 

Advertisement

ನೀರಪಾಲಾಗಿರುವ ಮೀನುಗಾರ ಪ್ರೇಮನಾಥ ಎಂದು ತಿಳಿದು ಬಂದಿದ್ದು , ಆತನಿಗಾಗಿ ಶೋಧ ನಡೆಸಲಾಗುತ್ತಿದೆ. 

ಪಣಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next