Advertisement
ರಂಗನತಿಟ್ಟು, ದಾಂಡೇಲಿ ಹಾಗೂ ಬಳ್ಳಾರಿ ಯಲ್ಲಿ ಈಗಾಗಲೇ ಯಶಸ್ವಿಯಾಗಿ ಪೂರ್ಣ ಗೊಂಡಿರುವ “ಹಕ್ಕಿಹಬ್ಬ’ವನ್ನು ಮೊದಲ ಬಾರಿಗೆ ಕರಾವಳಿಯಲ್ಲಿ ಸಂಘಟಿಸಲಾಗಿದೆ. ಹಕ್ಕಿಗಳ ಕುರಿತ ಆಸಕ್ತರಿಗೆ ಹಾಗೂ ಪಕ್ಷಿ ಅಧ್ಯಯನಶೀಲರಿಗೆ ಉಪಯೋಗಿಯಾಗುವ ನೆಲೆಯಲ್ಲಿ ಮತ್ತು ಪರಿಸರ-ಹಕ್ಕಿಗಳ ಬಗ್ಗೆ ಜನರಲ್ಲಿ ಪ್ರೀತಿ ಮೂಡುವಂತಾಗಲಿ ಎಂಬ ನೆಲೆಯಿಂದ ಈ ಹಕ್ಕಿ ಹಬ್ಬವನ್ನು ಸಂಘಟಿಸಲಾಗಿದೆ. ದೇಶದ ಬೇರೆ ಬೇರೆ ರಾಜ್ಯಗಳ ಪಕ್ಷಿ ಪ್ರಿಯರು ಇದರಲ್ಲಿ ಭಾಗವಹಿಸಲಿದ್ದಾರೆ.
Advertisement
ಮಂಗಳೂರು: ಇಂದಿನಿಂದ ತ್ರಿದಿನ ಹಕ್ಕಿ ಹಬ್ಬ
11:47 AM Feb 09, 2018 | |
Advertisement
Udayavani is now on Telegram. Click here to join our channel and stay updated with the latest news.