Advertisement

ಮತದಾನದ ದಿನವೇ ಮೃತಪಟ್ಟರೂ ಗೆದ್ದ ಅಭ್ಯರ್ಥಿ!

05:47 PM Dec 30, 2020 | Team Udayavani |

ದಾವಣಗೆರೆ: ಗ್ರಾಮ ಪಂಚಾಯತ್ ಚುನಾವಣೆಯ ಮತದಾನದ ದಿನವೇ ಮೃತಪಟ್ಟಿದ್ದ ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಜಯಗಳಿಸಿದ ಘಟನೆ ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಗ್ರಾಮಪಂಚಾಯಿತಿಯ ಸುಂಕದಕಟ್ಟೆ ಗ್ರಾಮದಲ್ಲಿ ನಡೆದಿದೆ.

Advertisement

ಚುನಾವಣೆಗೆ ಸ್ಪರ್ಧಿಸಿದ್ದ ಬಸಪ್ಪ ಮತದಾನದ ದಿನ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ ಇಂದು ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಸಪ್ಪ ವಿಜಯಿ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ:ಹಾಸನ : ಸೊಸೆಯನ್ನ ಮೂರು ಮತಗಳ ಅಂತರದಿಂದ ಮಣಿಸಿದ ಸೋದರತ್ತೆ

ಇದುವರೆಗೆ ಐದು ಬಾರಿ ಗೆಲವು ಕಂಡಿದ್ದ ಅವರು ಈ ಬಾರಿಯೂ ಜಯ ಸಾಧಿಸಿದ್ದಾರೆ. ಆದರೆ ಜಯವನ್ನು ಕಾಣಲು ಅವರೇ ಬದುಕುಳಿದಿಲ್ಲ ಎನ್ನುವುದು ಮಾತ್ರ ದುರಂತ.

Advertisement

Udayavani is now on Telegram. Click here to join our channel and stay updated with the latest news.

Next