Advertisement

Kasaragod ರೈಲಿನಿಂದ ಬಿದ್ದು ವ್ಯಕ್ತಿ ಸಾವು

08:56 PM Aug 07, 2023 | Team Udayavani |

ಕಾಸರಗೋಡು: ಅಬಕಾರಿ ಇಲಾಖೆಯ ಕಾಸರಗೋಡು ವಿಭಾಗೀಯ ಪ್ರಿವೆಂಟೀವ್‌ ಆಫೀಸರ್‌ ಕಲ್ಯಾಶ್ಮೇರಿ ಸೆಂಟ್ರಲ್‌ ನಿವಾಸಿಯಾದ ಪಿ. ಅಶೋಕನ್‌(52) ಕಣ್ಣೂರು ರೈಲು ನಿಲ್ದಾಣದಿಂದ ಸುಮಾರು 300 ಮೀಟರ್‌ ದೂರದಲ್ಲಿ ರೈಲುಗಾಡಿಯಿಂದ ಬಿದ್ದು ಸಾವಿಗೀಡಾದರು.

Advertisement

ಶನಿವಾರ ರಾತ್ರಿ ಕೆಲಸ ಮುಗಿಸಿ ಕಾಚ್ಚೆಗುಡೆ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.

ರೈಲಿನಿಂದ ಕೆಳಗಿಳಿಯಲು ಸಿದ್ಧತೆ ನಡೆಸುತ್ತಿದ್ದಾಗ ಆಯ ತಪ್ಪಿ ಬಿದ್ದಿರಬೇಕೆಂದು ಶಂಕಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next