Advertisement

Maharashtra: ನಾಳೆ ಉದ್ಧವ್‌ “ಮೆಗಾ” ಸುದ್ದಿಗೋಷ್ಠಿ

10:45 PM Jan 14, 2024 | Pranav MS |

ಮುಂಬೈ: ಮಹಾರಾಷ್ಟ್ರದ ಮಾಜಿ ಸಿಎಂ, ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಅವರು ಮಂಗಳವಾರ ಮುಂಬೈನಲ್ಲಿ “ಮೆಗಾ’ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಸಂಸದ ಸಂಜಯ್‌ ರಾವತ್‌ ಭಾನುವಾರ ಘೋಷಿಸಿದ್ದಾರೆ.

Advertisement

ಮುಂಬರುವ ಲೋಕಸಭೆ ಚುನಾವಣೆ ಹಾಗೂ ಒಂದಾದ ಮೇಲೆ ಒಂದರಂತೆ ತಮ್ಮ ಪಕ್ಷಕ್ಕೆ ಆಗುತ್ತಿರುವ ಹಿನ್ನಡೆಯ ಹಿನ್ನೆಲೆಯಲ್ಲಿ ಈ ಪತ್ರಿಕಾಗೋಷ್ಠಿ ಮಹತ್ವ ಪಡೆದಿದೆ. ಮಹಾರಾಷ್ಟ್ರದ ಇತಿಹಾಸದಲ್ಲೇ ನಡೆಯದಂಥ ಮಹತ್ವದ ಸುದ್ದಿಗೋಷ್ಠಿಯನ್ನು ಜ.16ರಂದು ವರ್ಲಿಯಲ್ಲಿ ಉದ್ಧವ್‌ ನಡೆಸಲಿದ್ದಾರೆ ಎಂದು ರಾವತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next