Advertisement

ಪ್ರಮೋದಾದೇವಿ ಅರ್ಜಿಗೂ ಬೆಲೆ ಇಲ್ಲ

06:30 AM Oct 02, 2018 | Team Udayavani |

ಮೈಸೂರು ಮಹಾರಾಣಿ ಪ್ರಮೋದಾದೇವಿ ಒಡೆಯರ್‌ ಅವರು ಬೇಬಿಬೆಟ್ಟದ ಕಾವಲು ಪ್ರದೇಶ ರಾಜಮನೆತನಕ್ಕೆ ಸೇರಿದ ಆಸ್ತಿಯಾಗಿದ್ದು, ಅದು ನಮಗೇ ಸೇರಬೇಕೆಂಬ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸಿದ್ದಾರೆ.

Advertisement

ಪ್ರಮೋದಾದೇವಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ,ಪಾಂಡವಪುರ ತಹಸೀಲ್ದಾರ್‌ ಅವರಿಗೆ ಅರ್ಜಿ ಸಲ್ಲಿಸಿ ಸದರಿ ಪ್ರದೇಶವನ್ನು ಸರ್ವೆ ನಡೆಸಿ ನಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ
ಸಹ ರಾಜ್ಯಸರ್ಕಾರ ಬೇಬಿಬೆಟ್ಟದ ಕಾವಲು ಪ್ರದೇಶ ಸರ್ಕಾರಕ್ಕೆ ಸೇರಿದ ಆಸ್ತಿಯೋ ಅಥವಾ ರಾಜಮನೆತನಕ್ಕೆಸೇರಿದ ಖಾಸಗಿ ಆಸ್ತಿಯೋ ಎಂದು ನಿಖರವಾಗಿ ಗುರುತಿಸಿಲ್ಲ. ಈ ವಿಳಂಬ ಕೂಡ ಪರೋಕ್ಷವಾಗಿ ಗಣಿಗಾರಿಕೆ ಬೆಂಬಲಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next