Advertisement

ಮಧ್ವನವಮಿ ಉತ್ಸವ ಆಚರಣೆ

07:34 PM Feb 05, 2021 | Team Udayavani |

ಬೆಳಗಾವಿ: ಮಧ್ವ ನವಮಿ ಉತ್ಸವದ ಅಂಗವಾಗಿ ವಿಶ್ವ ಮಧ್ವ ಮಹಾ ಪರಿಷತ್‌ ಬೆಳಗಾವಿ ಶಾಖೆಯ ಧಾರ್ಮಿಕ ಕಾರ್ಯಕ್ರಮ ಸಮಿತಿಯಿಂದ ಶಿಂಧೋಳಿ ಗ್ರಾಮದ ಶ್ರೀ ಸಂಜೀವಿನಿ ಗಜಾನನ ದೇವಸ್ಥಾನದಲ್ಲಿ ಧಾರ್ಮಿಕ ಪ್ರವಚನ, ಮಧ್ವಾಚಾರ್ಯರ ಭಾವಚಿತ್ರ ಹಾಗೂ ಸುಮಧ್ವ ವಿಜಯ ಗ್ರಂಥದೊಂದಿಗೆ ನಗರ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.

Advertisement

ಇದನ್ನೂ ಓದಿ :ಸೇನಾ ನೇಮಕಾತಿ ರ್ಯಾಲಿಗೆ ಚಾಲನೆ

ಕಾರ್ಯಕ್ರಮದಲ್ಲಿ  ಪಂ.ಪ್ರಮೋದಾಚಾರ್ಯ ಕಟ್ಟಿ ಹಾಗು ಪಂ.ಶ್ರೀನಿಧಿ ಆಚಾರ್ಯ ಪ್ರವಚನ ನೀಡಿದರು. ಭೀಮಸೇನ ಮಿರ್ಜಿ, ಶ್ರೀಧರ ಹಲಗತ್ತಿ, ಶಿಂಧೋಳಿಯ ಶ್ರೀ ವಾಣಿ ಭಜನಾ ಮಂಡಳಿಯ ಸುಮಾ ನಾಡಗೌಡ, ಶ್ರೀದೇವಿ ಕುಲಕರ್ಣಿ, ಮಂಜು ದೇಶಪಾಂಡೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next