Advertisement

ವಿಟ್ಲ: ಎರಡು ಅಂಗಡಿಗಳಿಗೆ ಲಾರಿ ಢಿಕ್ಕಿ, ದುಷ್ಕರ್ಮಿಗಳು ಪರಾರಿ

03:21 PM Dec 19, 2020 | Adarsha |

ವಿಟ್ಲ: ವಿಟ್ಲಕಾಸರಗೋಡು ರಸ್ತೆಯಲ್ಲಿರುವ ಎರಡು ಅಂಗಡಿಗಳಿಗೆ ಲಾರಿಯಲ್ಲಿ ಡಿಕ್ಕಿ ಹೊಡೆದ ದುಷ್ಕರ್ಮಿಗಳು, ಬಳಿಕ  ಪರಾರಿಯಾಗಿದ ಘಟನೆ ತಡರಾತ್ರಿ ಸಂಭವಿಸಿದೆ.

Advertisement

ವಿಟ್ಲ ಪೇಟೆಯ ಬಳಿ  ಇರುವ  ಬೆನಕ ಬೇಕರಿ ಹಾಗೂ ಅದರ ಪಕ್ಕದಲ್ಲಿರುವ ಹೇರ್ ಕಟ್ಟಿಂಗ್ ಸೆಲೂನ್ ಗೆ ಮಧ್ಯ ರಾತ್ರಿ 3.30ರ ವೇಳೆಗೆ ಅಪರಿಚಿತ ಲಾರಿ ಢಿಕ್ಕಿ ಹೊಡೆದಿದ್ದು, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಎರಡು ಅಂಗಡಿಗಳಿಗೆ ಭಾರೀ ಹಾನಿಯಾಗಿದೆ.

ಇದನ್ನೂ ಓದಿ :ತ್ರಾಸಿ: ಕಾರು ಮತ್ತು ರಿಕ್ಷಾ ನಡುವೆ ಅಪಘಾತ : ಮೂವರಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next