Advertisement

ಬೆಟ್ಟ ನೋಡಿ, ಚಂದಿರ ನಕ್ಕನು…

07:50 PM Dec 27, 2019 | Lakshmi GovindaRaj |

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿರುವ ರೇಣುಕಾಂಬೆಯ ಪುಣ್ಯಕ್ಷೇತ್ರ. ವರದಾ ನದಿಯ ತೀರದಲ್ಲಿದೆ. ಚಂದ್ರಗುಪ್ತಿ, ಚಂದ್ರಗುತ್ತಿಪುರ, ಚಂದ್ರಗುತ್ತಿ ವೇಂಠಿ ಮುಂತಾದ ಹೆಸರುಗಳಿಂದ ಕರೆಯಲ್ಪಟ್ಟ ಸ್ಥಳವಿದು. ಇಲ್ಲಿರುವ ಎತ್ತರದ ಬೆಟ್ಟವು, ಚಂದ್ರನ ಹಾದಿಗೆ ಅಡ್ಡಬಂದಿ­ದ್ದರಿಂದ ಇದಕ್ಕೆ ಚಂದ್ರಗುತ್ತಿ ಎಂದು ಹೆಸರು ಬಂತು ಎನ್ನುವುದು ಪೌರಾಣಿಕ ನಂಬಿಕೆ.

Advertisement

ಈ ಗುಡ್ಡದ ಕುರಿತು ಇನ್ನೊಂದು ಕತೆಯೂ ಇದೆ. ಶ್ರೀಕೃಷ್ಣ ಮತ್ತು ಜರಾಸಂಧರು ಇದೇ ಜಾಗದಲ್ಲಿಯೇ ಯುದ್ಧ ಮಾಡಿದರಂತೆ. ಆ ವೇಳೆ ಶ್ರೀಕೃಷ್ಣ, ಇದೇ ಬೆಟ್ಟದ ಹಿಂದೆ ಅಡಗಿ ಕುಳಿತಿದ್ದ. ಎಷ್ಟು ಹುಡುಕಿದರೂ, ಶ್ರೀಕೃಷ್ಣ ಸಿಗದೇ ಇದ್ದಾಗ, ಜರಾಸಂಧ ಈ ಬೆಟ್ಟವನ್ನು ಮೇಲಕ್ಕೆ ಎತ್ತಿದ್ದನ್ನು ಕಂಡು, ಚಂದ್ರ ನಕ್ಕನೆಂದು ಹೇಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next