Advertisement

ಶಿವಗಂಗಾದಲ್ಲಿ ಕಾರ್ತಿ ಕಣಕ್ಕೆ

02:06 AM Mar 25, 2019 | Team Udayavani |

ಲೋಕಸಭೆ ಚುನಾವಣೆ ಅಭ್ಯರ್ಥಿಗಳ 9ನೇ ಪಟ್ಟಿಯನ್ನು ರವಿವಾರ ಕಾಂಗ್ರೆಸ್‌ ಬಿಡುಗಡೆ ಮಾಡಿದ್ದು, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂಗೆ ತಮಿಳುನಾಡಿನ ಶಿವಗಂಗಾ ಟಿಕೆಟ್‌ ನೀಡಲಾಗಿದೆ.

Advertisement

ಕಾರ್ತಿ ಅವರು ಈಗಾಗಲೇ ಐಎನ್‌ಎಕ್ಸ್‌ ಮೀಡಿಯಾ, ಹಣಕಾಸು ಅವ್ಯವಹಾರ ಸಹಿತ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ. ರವಿವಾರ ಒಟ್ಟು 10 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಈ ಮೂಲಕ ಒಟ್ಟು 227 ಅಭ್ಯರ್ಥಿಗಳು ಪಕ್ಕಾ ಆದಂತಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next