Advertisement

Leopard: ಬಿಕ್ಕೋನಹಳ್ಳಿಯ ಮಹಿಳೆಯನ್ನು ಕೊಂದ ಚಿರತೆ ಕೊನೆಗೂ ಸೆರೆ, ನಿಟ್ಟುಸಿರು ಬಿಟ್ಟ ಜನ

11:15 AM Aug 19, 2023 | Team Udayavani |

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಕಳೆದ ವಾರ ಚಿರತೆ ದಾಳಿ ಮಾಡಿ ಮಹಿಳೆಯನ್ನು ಕೊಂದು ಹಾಕಿದ್ದ ಚಿರತೆ ಕೊನೆಗು ಸೆರೆಯಾಗಿದೆ.

Advertisement

ಮಹಿಳೆಯ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಬೇಟೆಯಾಡಲು ಅವತ್ತಿನಿಂದ ಇವತ್ತಿನವರೆಗೆ ಅರಣ್ಯಾಧಿಕಾರಿಗಳು ಸತತ ಪ್ರಯತ್ನ ಮಾಡಿ ಕೊನೆಗೂ ಚಿರತೆಯನ್ನು ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ.

ಇದರ ಹಿಂದೆ ಮೈಸೂರಿನಿಂದ ಬಂದಂತಹ ಅನುಭವಿಗಳ ಪರಿಶ್ರಮವು ಶ್ಲಾಘನೀಯವಾಗಿದೆ. ಚಿರತೆ ದಾಳಿ ಬಳಿಕ ಕಂಗಾಲಾಗಿದ್ದ ಜನ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: Udyan Express ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ದುರಂತ, ಮೆಜೆಸ್ಟಿಕ್ ಸುತ್ತ ದಟ್ಟ ಹೊಗೆ

Advertisement

Udayavani is now on Telegram. Click here to join our channel and stay updated with the latest news.

Next