Advertisement

ದೆಹಲಿ ಭೇಟಿ ಪೂರ್ವ ನಿರ್ಧರಿತ, ಅಪಾರ್ಥ ಬೇಡ: ಸವದಿ

10:42 PM Jul 28, 2020 | sudhir |

ಬೆಂಗಳೂರು: ತಮ್ಮ ದೆಹಲಿ ಭೇಟಿ ಬಗ್ಗೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

Advertisement

ಈ ಕುರಿತು ಟ್ವೀಟ್ ಮಾಡಿರುವ ಅವರು, ತಮ್ಮ ಹೈ ಕಮಾಂಡ್ ನಾಯಕರೊಂದಿಗಿನ ದೆಹಲಿ ಭೇಟಿ ಪೂರ್ವ ನಿರ್ಧರಿತವಾಗಿದ್ದು, ಅದರ ಬಗ್ಗೆ ಕಲ್ಪಿತ ವರದಿ ಮಾಡುವುದು ಬೇಡ. ಕ್ಷೇತ್ರದ ಜನತೆಯೂ ಸಾಮಾಜಿಕ ಜಾಲ ತಾಣಗಳಲ್ಲಿ ಅನಗತ್ಯ ಪೋಸ್ಟ್ ಗಳನ್ನು ಮಾಡದಂತೆ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಕೊವಿಡ್ ಸಂಕಷ್ಟದ ನಡುವೆ ಒಂದು.ವರ್ಷ ಯಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ನಾವೆಲ್ಲರೂ ಪಕ್ಷಕ್ಕೆ ನಿಷ್ಠರು, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿದ್ದೇವೆ ಎಂದು ಹೇಳಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next