Advertisement

ಆರ್‌.ಟಿ.ನಗರ ಲಂಕಾ ದಹನ ಯಕ್ಷಗಾನ ಪ್ರಸಂಗ ಪ್ರದರ್ಶನ 

03:30 PM Jun 09, 2018 | Team Udayavani |

ರಾಮಾಯಣ ಮಹಾಕಾವ್ಯದಲ್ಲಿ ಬರುವ “ಲಂಕಾ ದಹನ’ ಪ್ರಸಂಗ ಎಲ್ಲರಿಗೂ ತಿಳಿದಿರುವುದೇ. ಆ ಪ್ರಸಂಗವನ್ನು ಯಕ್ಷಗಾನದಲ್ಲಿ ನೋಡುವ ಅನುಭವವೇ ಬೇರೆ. ತರಳಬಾಳು ಕೇಂದ್ರ ಮತ್ತು ಸುವರ್ಣ ಪ್ರಸಾದನ ಯಕ್ಷರಂಗದ ಸಹಯೋಗದಲ್ಲಿ “ಲಂಕಾ ದಹನ’ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ. ಭಾಗವತಿಕೆಯಲ್ಲಿ ಸುಬ್ರಾಯ ಹೆಬ್ಟಾರ್‌, ಮದ್ದಳೆಯಲ್ಲಿ ನಾರಾಯಣ ಹೆಬ್ಟಾರ್‌ ಮತ್ತು ಚಂಡೆಯಲ್ಲಿ ಅಮೃತದೇವ ಕಟ್ಟಿನಕೆರೆ, ಕುಮಾರ ವಿಷ್ಣುಮೋಹನ್‌ ಅವರು ಪ್ರದರ್ಶನ ನೀಡಲಿದ್ದಾರೆ. ಯಕ್ಷಗಾನ ಪ್ರದರ್ಶನದ ಸಂಯೋಜನೆಯನ್ನು ಕೃಷ್ಣಪ್ರಸಾದ್‌ ಪಂಜಿಮೊಗರು ಅವರು ಮಾಡಿದ್ದಾರೆ.

Advertisement

ಎಲ್ಲಿ?: ತರಳಬಾಳು ಕೇಂದ್ರ ಸಭಾಂಗಣ, ಆರ್‌.ಟಿ.ನಗರ
ಯಾವಾಗ?: ಜೂನ್‌ 10, ಸಂಜೆ 5- ರಾತ್ರಿ 8
ಪ್ರವೇಶ: ಉಚಿತ

Advertisement

Udayavani is now on Telegram. Click here to join our channel and stay updated with the latest news.

Next