Advertisement

ಕುಷ್ಟಗಿ: ಅನುಮತಿ ಪಡೆಯದೇ ಪ್ರಚಾರ; ದೊಡ್ಡನಗೌಡ ಪಾಟೀಲ ವಿರುದ್ದ FIR

11:09 PM Apr 07, 2023 | Team Udayavani |

ಕುಷ್ಟಗಿ: ಹುಲಿಯಾಪೂರ ವಿಶ್ವನಾಥ ದೇವಸ್ಥಾನದಲ್ಲಿ ಅನುಮತಿ ಪಡೆಯದೇ ಪ್ರಚಾರ ಮಾಡಿದ್ದರಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ದೊಡ್ಡನಗೌಡ ಪಾಟೀಲ ಅವರ ವಿರುದ್ದ ಚುನಾವಣಾಧಿಕಾರಿ ಚಿದಾನಂದಪ್ಪ ಡಿ ಪ್ರಕರಣ ದಾಖಲಿಸಿದ್ದಾರೆ.

Advertisement

ಎಪ್ರಿಲ್ 4 ರಂದು ಚುನಾವಣಾ ಅಧಿಕಾರಿಗಳಿಂದ ಪ್ರಚಾರದ ಅನುಮತಿ ಪಡೆಯದೇ ಚುನಾವಣೆ ಪ್ರಚಾರ ನಡೆಸವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ಲಾಯಿಂಗ್ ಸ್ಕ್ವಾಡ್ ಸಂಭಾವ್ಯ ಅಭ್ಯರ್ಥಿ ವಿರುದ್ದ Religious institutions Act 1988 ರಡಿ FIR  ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next