Advertisement

ಹೊರ ಜಿಲ್ಲೆಯಿಂದ ಬಂದ ವಲಸೆ ಕಾರ್ಮಿಕರಿಗೆ ಕುಂದಾಪುರದಲ್ಲಿ ವಸತಿ ವ್ಯವಸ್ಥೆ

09:34 AM Mar 29, 2020 | sudhir |

ತೆಕ್ಕಟ್ಟೆ : ಹೊರ ಜಿಲ್ಲೆಯಿಂದ ಬಂದ ಸುಮಾರು 40 ವಲಸೆ ಕಾರ್ಮಿಕರಿಗೆ ಊಟ ಹಾಗೂ ವಸತಿ ಸೌಕರ್ಯವನ್ನು ಮಾನ್ಯ ಸಹಾಯಕ ಆಯುಕ್ತರ ನಿರ್ದೇಶನದಂತೆ ಕುಂದಾಪುರದ ಮೆಟ್ರಿಕ್ ಬಾಲಕರ ವಸತಿ ನಿಲಯದಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ರಾ.ಹೆ.6 ರ ಮೂಲಕ ನಡೆಸುಕೊಂಡು ಬರುತ್ತಿರುವ ಕಾರ್ಮಿಕ ರನ್ನು ಗುರುತಿಸಿ ಅವರನ್ನು ಸೇರ್ಪಡೆಗೊಳಿಸಲಿದ್ದಾರೆ ಎಂದು ಕಚೇರಿಯ ಮೂಲಗಳು ತಿಳಿಸಿದೆ.

Advertisement

ಈ ಸಂದರ್ಭದಲ್ಲಿ ಭರತ್ ವಿ ಶೆಟ್ಟಿ ರಾಜಸ್ವ ನಿರೀಕ್ಷಕರು ಕುಂದಾಪುರ, ಆನಂದ್ ಡಿ ಎಮ್ , ಆನಂದ ಕುಮಾರ್ , ಅಫ್ರೋಜ್ ಗ್ರಾಮಲೆಕ್ಕಿಗರು, ತಿಪ್ಪೇಸ್ವಾಮಿ ತಹಶಿಲ್ದಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next