Advertisement

ತೆಕ್ಕಟ್ಟೆ: ಮಹಾಶಿವರಾತ್ರಿಯಂದು ಸಂಭ್ರಮದ ಹಣಬಿನ ಹಬ್ಬ

11:06 AM Mar 12, 2021 | Team Udayavani |

ತೆಕ್ಕಟ್ಟೆ: ನಂಬಿಕೆಯಂತೆ ಪರಂಪರೆಯಿಂದ ನಡೆಸಿಕೊಂಡು ಬಂದ ಗ್ರಾಮೀಣ ಸಮೂದಾಯ ಮನೆತನದವರು ಶಿವನನ್ನು ಕೊಂಡಾಡುವ ಮೂಲಕ  ಇತಿಹಾಸ ಪ್ರಸಿದ್ಧ ತೆಕ್ಕಟ್ಟೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.11 ಗುರುವಾರ ಮಹಾಶಿವರಾತ್ರಿಯಂದು  ಸಂಭ್ರಮದಿಂದ  ಹಣಬಿನ ಹಬ್ಬ  ಜರಗಿತು.

Advertisement

ಕುಂದ ಗನ್ನಡದಲ್ಲಿ ಪದ್ಯಗಳನ್ನು ಹೇಳುತ್ತ ನೂರಾರು ಭಕ್ತರು ಒಂದೆಡೆ ಸೇರಿ  ಹಣಬು ಸುಡುವ ಮೂಲಕ ಹಣಬಿನ ಹಬ್ಬ ( ದಿಂ ಸಾಲ್‌ ಹಬ್ಬ) ವಿಶಿಷ್ಟವಾಗಿ ಆಚರಿಸಿದರು.

‘ದಿಂ ಸಾಲ್‌ ಎನಿರೋ ……. ದಿಂ ಸಾಲ್‌’  ಎಂದು ಒಂದೇ ದನಿಯಲ್ಲಿ ಎಲ್ಲರೂ ಒಗ್ಗೂಡಿಕೊಂಡು ಹೇಳುವ ಮೂಲಕ ಹಬ್ಬವನನ್ನು ಸಂಭ್ರಮವಾಗಿ ಆಚರಿಸಿದರು.

ಇದನ್ನೂ ಓದಿ:  ಎಚ್ಚರಿಕೆ ವಹಿಸಿ, ಕೋವಿಡ್-19 ಸಾಂಕ್ರಮಿಕ ರೋಗ ಇನ್ನೂ ಮುಗಿದಿಲ್ಲ: ಕೆಂದ್ರ ಸರ್ಕಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next